ಜಾತಿಗಣತಿ ವರದಿಗೆ ಮೀಸಲಿಟ್ಟ 165 ಕೋಟಿ ಹಣ ಲೂಟಿ: ಲೋಕಾಯುಕ್ತ ತನಿಖೆಗೆ ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹ..!
2025-04-16 0 Dailymotion
ಅಧಿಕಾರ ಇರುವ ತನಕ ಸಿದ್ದರಾಮಯ್ಯ ಜೆಡಿಎಸ್ ಪಕ್ಷದಲ್ಲಿದ್ದರು. ಅಧಿಕಾರ ಕೊಡಲ್ಲ ಅಂದಾಗ ಸಿದ್ದರಾಮಯ್ಯ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿ ಸಿಎಂ ಆದರು ಎಂದು ಆರ್.ಅಶೋಕ್ ಹೇಳಿದರು.