ಪಹಲ್ಗಾಮ್ ಉಗ್ರ ದಾಳಿ: ಸಹಾಯವಾಣಿ ತೆರೆದ ರಾಜ್ಯ ಸರ್ಕಾರ; ಮೃತದೇಹ ಗುರುತಿಸಲು ಕನ್ನಡಿಗರಿಗೆ ಸಚಿವ ಲಾಡ್ ನೆರವು
2025-04-23 1 Dailymotion
ಪಹಲ್ಗಾಮ್ನಲ್ಲಿ ಉಗ್ರರ ದಾಳಿ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರಕ್ಕೆ ಪ್ರವಾಸಕ್ಕೆ ತೆರಳಿ ಸಂಕಷ್ಟಕ್ಕೆ ಸಿಲುಕಿರುವವರ ನೆರವಿಗಾಗಿ ರಾಜ್ಯ ಸರ್ಕಾರವು ಸಹಾಯವಾಣಿ ತೆರೆದಿದೆ.