Random Video

ಬಸವಣ್ಣನವರ ತತ್ವಾದರ್ಶ ಇಡೀ ಭಾರತಕ್ಕೆ ವಿಸ್ತರಿಸಬೇಕು: ಸಚಿವ ಎಂ.ಬಿ ಪಾಟೀಲ್

2025-05-31 3 Dailymotion

ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ವತಿಯಿಂದ ಶ್ರೀ ವಿಶ್ವಗುರು ಬಸವೇಶ್ವರರ 892ನೇ ಜಯಂತಿ ಕಾರ್ಯಕ್ರಮ ನಗರದ ಮೈಶುಗರ್ ಮೈದಾನದಲ್ಲಿ ನಡೆಯಿತು.