Random Video

ಮಹದಾಯಿ: ಜುಲೈ 21ರೊಳಗೆ ಬಗೆಹರಿಸದಿದ್ದರೆ ಸಚಿವ ಜೋಶಿ ಮನೆ ಎದುರು ಪ್ರತಿಭಟನೆಯ ಎಚ್ಚರಿಕೆ

2025-06-10 4 Dailymotion

ಇಂದು ಮಹದಾಯಿ ಕುರಿತು ಹಮ್ಮಿಕೊಂಡಿದ್ದ ರ‍್ಯಾಲಿ ಧಾರವಾಡದ ಕಲಾಭವನದಿಂದ ವಿವಿಧ ಮಾರ್ಗಗಳ ಮೂಲಕ ಸಾಗಿ ಜಿಲ್ಲಾಧಿಕಾರಿ ಕಚೇರಿವರೆಗೆ ಮುಂದುವರಿಯಿತು.