ರಾಜ್ಯದ ಹಲವೆಡೆ ಭಾರಿ ಮಳೆ: ಸೇತುವೆಗಳು ಜಲಾವೃತ, ಸಿಡಿಲಿಗೆ ನಾಲ್ಕು ಹಸುಗಳು ಬಲಿ
2025-06-12 2 Dailymotion
ರಾಜ್ಯದ ಹಲವೆಡೆ ಮತ್ತೆ ಮುಂಗಾರು ಚುರುಕುಗೊಂಡಿದ್ದು, ಬಾಗಲಕೋಟೆಯಲ್ಲಿ ಸೇತುವೆಗಳು ಜಲಾವೃತಗೊಂಡರೆ, ದಾವಣಗೆರೆಯಲ್ಲಿ ನಾಲ್ಕು ಹಸುಗಳು ಸಿಡಿಲಿಗೆ ಬಲಿಯಾಗಿವೆ. ಹಾವೇರಿ ರೈತರಲ್ಲಿ ಮಳೆ ಸಂತಸ ತಂದಿದೆ.