‘ಕಾಂತಾರ’ ಆಘಾತ: ದೈವದ ಬಳಿ ಪ್ರಶ್ನೆ ಕೇಳಿದ್ದ ರಿಷಬ್ ಶೆಟ್ಟಿ..! ನಿಜವಾಯ್ತಾ ಪಂಜುರ್ಲಿ ದೈವದ ಎಚ್ಚರಿಕೆ?
2025-06-14 0 Dailymotion
ರಿಷಬ್ ಶೆಟ್ಟಿ ನಟನೆ ನಿರ್ದೇಶನದ ಕಾಂತಾರ ಚಾಪ್ಟರ್-1 ತಂಡಕ್ಕೆ ಒಂದಾದ ಮೇಲೊಂದು ಆಘಾತಗಳು ಎದುರಾಗ್ತಾನೇ ಇವೆ. ಸದ್ಯ ತೀರ್ಥಹಳ್ಳಿಯ ಸುತ್ತಮುತ್ತ ಸಿನಿಮಾದ ಶೂಟಿಂಗ್ ನಡೀತಾ ಇದ್ದು, ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಕಲಾವಿದ ವಿಜು ಅನ್ನೋ ಕಲಾವಿದರ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.
Download Instagram Videos
Quickly and easily download Instagram videos with our free tool.