Random Video

‘ಕಾಂತಾರ’ ಆಘಾತ: ದೈವದ ಬಳಿ ಪ್ರಶ್ನೆ ಕೇಳಿದ್ದ ರಿಷಬ್ ಶೆಟ್ಟಿ..! ನಿಜವಾಯ್ತಾ ಪಂಜುರ್ಲಿ ದೈವದ ಎಚ್ಚರಿಕೆ?

2025-06-14 0 Dailymotion

ರಿಷಬ್ ಶೆಟ್ಟಿ ನಟನೆ ನಿರ್ದೇಶನದ ಕಾಂತಾರ ಚಾಪ್ಟರ್​​-1 ತಂಡಕ್ಕೆ ಒಂದಾದ ಮೇಲೊಂದು ಆಘಾತಗಳು ಎದುರಾಗ್ತಾನೇ ಇವೆ. ಸದ್ಯ ತೀರ್ಥಹಳ್ಳಿಯ ಸುತ್ತಮುತ್ತ ಸಿನಿಮಾದ ಶೂಟಿಂಗ್ ನಡೀತಾ ಇದ್ದು, ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಕಲಾವಿದ ವಿಜು ಅನ್ನೋ ಕಲಾವಿದರ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.