Random Video

ಉದ್ಘಾಟನೆಯಾದ ಒಂದು ತಿಂಗಳೊಳಗೆ ಬಿರುಕು ಬಿಟ್ಟ ರಾಷ್ಟ್ರೀಯ ಹೆದ್ದಾರಿ: ಸಂಸದ ರಾಘವೇಂದ್ರ ಹೀಗಂತಾರೆ

2025-06-19 53 Dailymotion

ಸಂಸದ ಬಿ. ವೈ. ರಾಘವೇಂದ್ರ ಅವರು ಶಿವಮೊಗ್ಗ-ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿಯ ಹೊಳೆಹೊನ್ನೂರು ಬೈಪಾಸ್ ರಸ್ತೆ ಬಿರುಕು ಬಿಟ್ಟಿರುವ ಕುರಿತು ಮಾತನಾಡಿದ್ದಾರೆ.